Friday, September 28, 2012

         💐   ಬಿನ್ನಹ.....


ಕೆರೆಗೆ ಕಲ್ಲೆಸೆದಾಗ ಸುಳಿದೆದ್ದ  ಪರಿಧಿಯೊಲು, 
ಮನಸು ಚಿಂತಿಸಿದಾಗ ನಾ ಬರೆದ ಬರಹವಿದು.
ತಪ್ಪಾದರೂ ಸರಿಯೇ , ಒಪ್ಪಾದರೂ ಸರಿಯೇ, 
ತಪ್ಪಿಲ್ಲದಾ ಮತಿಯ ಕರುಣಿಸೋ ಶ್ರೀಹರಿಯೇ !! 

No comments:

Post a Comment